ಭತ್ತ

ಭತ್ತವು ಭಾರತದ ಅತ್ಯಂತ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ ಮತ್ತು ರಾಷ್ಟ್ರೀಯ ಆಹಾರ ಧಾನ್ಯದ ದಾಸ್ತಾನಿಗೆ ಪ್ರಮುಖ ಕೊಡುಗೆ ನೀಡುತ್ತದೆ.

ಇದು ಆಹಾರ ಮತ್ತು ಜೀವನೋಪಾಯದ ಭದ್ರತೆಯನ್ನು ಬೆಂಬಲಿಸುತ್ತದೆ ಹಾಗೂ ಸರ್ಕಾರದ ಧಾನ್ಯ ಖರೀದಿ ಮತ್ತು ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಗಳಿಗೆ (ರೇಷನ್ ವ್ಯವಸ್ಥೆ) ಕೇಂದ್ರಬಿಂದುವಾಗಿದೆ.

ಇದು ಭಾರತದ ಕೃಷಿ ಆರ್ಥಿಕತೆಯಲ್ಲಿ ಪ್ರಮುಖ ಬೆಳೆಯಾಗಿದೆ ಮತ್ತು ದೇಶದ ಪ್ರಮುಖ ಮುಖ್ಯ ಆಹಾರ ಧಾನ್ಯದ ಮೂಲವಾಗಿದೆ.

ನಿಮ್ಮ ಭತ್ತದ ಬೆಳೆಗೆ ರಂಜಕ ಏಕೆ ಅಗತ್ಯ?

ಬೇರುಗಳ ಬೆಳವಣಿಗೆ ಮತ್ತು
ಆರಂಭಿಕ ಚೈತನ್ಯ

ರಂಜಕವು ಬಲವಾದ ಬೇರುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ಆರಂಭಿಕ ಹಂತದಲ್ಲಿ ಬೆಳೆಯು ಪೋಷಕಾಂಶಗಳು ಮತ್ತು ನೀರನ್ನು ಸಮರ್ಥವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

ಕಂಕುಳು ಕುಡಿಗಳು (ಪಿಲಿಕೆಗಳು) ಮತ್ತು
ಬೆಳೆಯ ನೆಲೆಸುವಿಕೆ

ಸಮರ್ಪಕ ರಂಜಕದ ಪೂರೈಕೆಯು ಕಂಕುಳು ಕುಡಿಗಳ (tillers/ಪಿಲಿಕೆಗಳು) ರಚನೆಯನ್ನು ಹೆಚ್ಚಿಸುತ್ತದೆ ಮತ್ತು ಬೆಳೆ ಏಕರೂಪವಾಗಿ ಬೆಳೆದು ನಿಲ್ಲುವಂತೆ ನೋಡಿಕೊಳ್ಳುತ್ತದೆ.

ಇಳುವರಿ ಮತ್ತು
ಕಾಳಿನ ಗುಣಮಟ್ಟ

ಇದು ತೆನೆ (panicle) ಮೂಡುವಿಕೆಯನ್ನು ಮತ್ತು ಕಾಳು ತುಂಬುವಿಕೆಯನ್ನು ಬೆಂಬಲಿಸುತ್ತದೆ, ಆ ಮೂಲಕ ಒಟ್ಟಾರೆ ಇಳುವರಿ ಮತ್ತು ಕಾಳಿನ ಗುಣಮಟ್ಟವನ್ನು ಸುಧಾರಿಸುತ್ತದೆ.

ತೆಲಂಗಾಣ ಆಂಧ್ರಪ್ರದೇಶ ಬಿಹಾರ ಛತ್ತೀಸ್‌ಘಡ್ ಹರಿಯಾಣ ಜಾರ್ಖಂಡ್ ಕರ್ನಾಟಕ ಮಧ್ಯ ಪ್ರದೇಶ ಮಹಾರಾಷ್ಟ್ರ ಒಡಿಶಾ ಪಂಜಾಬ್ ಉತ್ತರ ಪ್ರದೇಶ ಪಶ್ಚಿಮ ಬಂಗಾಳ

ಭತ್ತ

ಶಿಫಾರಸು ಮಾಡಲಾದ ರಸಗೊಬ್ಬರಗಳ ಪ್ರಮಾಣ (ಕೆ.ಜಿ/ಹೆಕ್ಟೇರ್‌ಗೆ)

ಸಾರಜನಕ (N)

150

ರಂಜಕ (P)

75

ಪೊಟ್ಯಾಸಿಯಮ್ (K)

75

ಗಂಧಕ (S)

20

ಸೂಕ್ಷ್ಮ ಪೋಷಕಾಂಶಗಳು

ಜಿಂಕ್ ಸಲ್ಫೇಟ್

10

ಹೆಕ್ಟೇರ್‌ಗೆ

TSP ಡೋಸೇಜ್: ರಂಜಕದ (P) ಅವಶ್ಯಕತೆಗಾಗಿ (ಕೆ.ಜಿ/ಹೆಕ್ಟೇರ್‌ಗೆ)

ಪ್ರಮಾಣ

163

ಬಳಸಲು ಅತ್ಯುತ್ತಮ ವಿಧಾನ

ಬಿತ್ತನೆಗೆ ಮುನ್ನ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಿ

ಅಥವಾ

ಬಿತ್ತನೆ ಮತ್ತು ಗೊಬ್ಬರ ಕೂರಿಗೆಯ (seed cum fertilizer drill) ಮೂಲಕ ಬಿತ್ತನೆ ಬೀಜಗಳ ಜೊತೆಯಲ್ಲೇ ಏಕಕಾಲದಲ್ಲಿ ಮಣ್ಣಿಗೆ ಹಾಕಿ.

ಆಯ್ದ ರಾಜ್ಯಗಳು: ಕರ್ನಾಟಕ

ಪ್ರಮುಖವಾಗಿ ಬೆಳೆಯುವ ರಾಜ್ಯಗಳು:ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಮಧ್ಯ ಪ್ರದೇಶ., ಒಡಿಶಾ, ಛತ್ತೀಸ್‌ಘಡ್, ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ

ಮೂಲ: ಬೆಳೆ ಮಾಹಿತಿ

ಮೂಲ: ರಾಜ್ಯವಾರು ಮಾಹಿತಿ